Homeಮುಖಪುಟಮಲ್ಲಿಕಾರ್ಜುನ ಖರ್ಗೆ ಯವರು ಕಲಬುರಗಿಗಾಗಿ ಮಾಡಿರುವ ಸಾಧನೆಗಳು

ಮಲ್ಲಿಕಾರ್ಜುನ ಖರ್ಗೆ ಯವರು ಕಲಬುರಗಿಗಾಗಿ ಮಾಡಿರುವ ಸಾಧನೆಗಳು

ಧರಣೀಶ್ ಬೂಕನಕೆರೆ ಎಂಬುವವರು ಖರ್ಗೆ ಕುರಿತಾಗಿ ಬರೆದ ಫೇಸ್ ಬುಕ್ ಬರಹ ಎಲ್ಲರ ಮನಮುಟ್ಟಿದ್ದು ನೂರಾರು ಷೇರ್ ಆಗಿದೆ

- Advertisement -
- Advertisement -

ಈಗೊಂದು ವಿಡಿಯೋ ಫೇಸ್ ಬುಕ್ನಲ್ಲಿ ವೈರಲ್ ಆಗಿದೆ. ಹಿರಿಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆಯವರು ಲೋಕಸಭಾ ಚುನಾವಣೆಯಲ್ಲಿ ಸೋತ ನಂತರ ಅವರ ಪರವಾಗಿ ನೂರಾರು ನ್ಯೂಸ್ಗಳು ಹರಿದಾಡುತ್ತಿದ್ದು, ಅವರ ಬೆಂಬಲಿಗರು, ಅಭಿಮಾನಿಗಳು ಮತ್ತು ಸಾಮಾಜಿಕ ಕಾರ್ಯಕರ್ತರು ಬೇಸರ ವ್ಯಕ್ತಪಡಿಸಿ ಫೇಸ್ ಬುಕ್, ವಾಟ್ಸಾಪ್ನಲ್ಲಿ ಸುದ್ದಿಗಳನ್ನು ಬಿತ್ತರಿಸುತ್ತಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಯವರು ಕಲಬುರಗಿಗಾಗಿ ಮಾಡಿರುವ ಸಾಧನೆಗಳು ಎಂಬ ವಿಡಿಯೋದಲ್ಲಿರುವ ಮುಖ್ಯಾಂಶಗಳು ಈ ಕೆಳಗಿನಂತಿವೆ.

1. ಕಿದ್ವಾಯಿ ಕ್ಯಾನ್ಸರ್ ಹಾಸ್ಪಿಟಲ್
2. ಹೈದರಾಬಾದ್ ಕರ್ನಾಟಕಕ್ಕೆ 371ಜೆ ವಿಶೇಷ ಸ್ಥಾನಮಾನ ದೊರಕಿಸಿಕೊಟ್ಟಿದ್ದು
3. ಕಲಬುರಗಿಯಲ್ಲಿ ಹೈಕೋರ್ಟ್ ಪೀಠ ಸ್ಥಾಪನೆ
4. ಕೇಂದ್ರೀಯ ವಿಶ್ವವಿದ್ಯಾಲಯ ಕಲಬುರಗಿಯಲ್ಲಿ ಸ್ಥಾಪನೆ
5. ಕಲಬುರಗಿ ವಿಮಾನ ನಿಲ್ದಾಣ ಸ್ಥಾಪನೆ
6. ಕಲಬುರಗಿ – ಬೀದರ್ ನಡುವೆ ಹೊಸ ರೈಲು ಸೇವೆ ಆರಂಭ
7. ಕಲಬುರಗಿಯಲ್ಲಿ ಪೊಲೀಸ್ ಟ್ರೈನಿಂಗ್ ಇನ್ಸ್ಟಿಟ್ಯೂಟ್ ಸ್ಥಾಪನೆ
8. ಕಲಬುರಗಿಯಲ್ಲಿ ಬೃಹತ್ ಬುದ್ಧ ವಿಹಾರ ಸ್ಥಾಪನೆ
9. ಡಾ.ಬಿ.ಆರ್ ಅಂಬೇಡ್ಕರ್ ಮಹಾವಿದ್ಯಾಲಯ ಸ್ಥಾಪನೆ
10. ಕಲಬುರಗಿಯಲ್ಲಿ ಅಗ್ರಿಕಲ್ಚರ್ ಕಾಲೇಜು ಸ್ಥಾಪನೆ
11. ಕಲುಬುರಗಿ ಹೊರ ವರ್ತುಲ ರಸ್ತೆ ನಿರ್ಮಾಣ
12. ರಾಷ್ಟ್ರೀಯ ಹೆದ್ದಾರಿ ಅಭಿವೃದ್ದಿ
13. ಹೈಟೆಕ್ ಇ.ಎಸ್.ಐ ಆಸ್ಪತ್ರೆ ಸ್ಥಾಪನೆ

ಇದಲ್ಲದೇ ಧರಣೀಶ್ ಬೂಕನಕೆರೆ ಎಂಬುವವರು ಖರ್ಗೆ ಕುರಿತಾಗಿ ಬರೆದ ಫೇಸ್ ಬುಕ್ ಬರಹ ಎಲ್ಲರ ಮನಮುಟ್ಟಿದ್ದು ನೂರಾರು ಷೇರ್ ಆಗಿದೆ. ಓದಲು ಇಲ್ಲಿ ಕ್ಲಿಕ್ ಮಾಡಿ

ಕಳೆದ ವರ್ಷ ನ್ಯಾಯಪಥ ಪತ್ರಿಕೆಗಾಗಿ ಡಾ.ವಾಸು ಎಚ್.ವಿ ರವರು ಮಾಡಿದ್ದ ಮಲ್ಲಿಕಾರ್ಜುನ ಖರ್ಗೆಯವರ ಸಂದರ್ಶನ ಓದಿ
ಸಂವಿಧಾನ ಇಲ್ಲದಿದ್ರೆ ಮೋದಿ ಪ್ರಧಾನಿಯೂ ಆಗ್ತಿರ್ಲಿಲ್ಲ; ನಾನು ವಿರೋಧ ಪಕ್ಷದ ನಾಯಕನೂ ಆಗ್ತಿರ್ಲಿಲ್ಲ – ಖರ್ಗೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

2 COMMENTS

  1. ಇದು ಸತ್ಯ ಪ್ರಸ್ತುತ ನಮ್ಮ ದೇಶದ ಪರಿಸ್ಥಿತಿ ಹೇಗಿದೆ ಅಂದ್ರೆ ಒಬ್ಬ ಜಾಣ ಹಿಟ್ಲರ್ ಕೈಯಲ್ಲಿ ಅಧಿಕಾರ ಕೊಟ್ಟ ಪರಿಸ್ಥಿನಿಮಾ೯ಣ ವಾಗಿದೆ ಕೊಂಡ….ನಮ್ಮ ಜನರಿಗೆ ಬುದ್ಧಿ ಇಲ್ಲ… ?

  2. Dear sir,
    If you born in India ! Why are you doing chamacha giri of Gandhi (khan) family, do you know the history of putting surname of mahatma Gandhi,all congress people doing the sympathetic project of India after the death of Gandhi , they’re became famous, not famous by their respective efforts, stop doing chamacha giri of Gandhi family members, do support real project of mahatmas Gandhi’s swachha Bharat activities, don’t do families politics, say yes for good work done by modiji patriotism, you don’t know the history of India,if you are the Hindu and if you born in Hindustan,why are you washing the Sonia Gandhi saari?, and Rahul Gandhi jubba, do you know the Sonia Gandhi native place and what was her occupation in her country Italy, kindly find the attachment and think positive about Modiji govt, after 352 sweep you have to support or do support Mamata banarji violence,if you did so many work in your Kalburagi ,why u defeated in the MP election , Kalburagi people are smart and decision makers,you are the foolish, actually you should suicide, present situations like this,

LEAVE A REPLY

Please enter your comment!
Please enter your name here

- Advertisment -

Must Read

ಕೇರಳ: ಚುನಾವಣಾ ಪ್ರಚಾರದ ವೇಳೆ ಬಿಜೆಪಿ ಅಭ್ಯರ್ಥಿಗೆ ಹಲ್ಲೆ ನಡೆಸಿದ ಸ್ವಪಕ್ಷದ ಮುಖಂಡ

0
ಕೇರಳದ ಕೊಲ್ಲಂ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಿ ಕೃಷ್ಣಕುಮಾರ್ ಅವರ ಕಣ್ಣಿಗೆ ತೀವ್ರ ಸ್ವರೂಪದ ಗಾಯವಾಗಿದ್ದು, ಚುನಾವಣಾ ಪ್ರಚಾರದ ವೇಳೆ ಬಿಜೆಪಿ ಪಕ್ಷದ ಸ್ಥಳೀಯ ನಾಯಕ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಕೃಷ್ಣಕುಮಾರ್ ಇತ್ತೀಚೆಗೆ...