Homeಕರ್ನಾಟಕಅನರ್ಹ ಶಾಸಕರ 15 ಸ್ಥಾನಗಳಿಗೆ ಉಪಚುನಾವಣೆ ಅಕ್ಟೋಬರ್ 21ಕ್ಕೆ, ಫಲಿತಾಂಶ 24ಕ್ಕೆ

ಅನರ್ಹ ಶಾಸಕರ 15 ಸ್ಥಾನಗಳಿಗೆ ಉಪಚುನಾವಣೆ ಅಕ್ಟೋಬರ್ 21ಕ್ಕೆ, ಫಲಿತಾಂಶ 24ಕ್ಕೆ

- Advertisement -
- Advertisement -

ಕರ್ನಾಟಕದ 15 ವಿಧಾನಸಭಾ ಕ್ಷೇತ್ರಗಳಿಗೆ ಸೇರಿದಂತೆ ಹಲವು ರಾಜ್ಯಗಳಲ್ಲಿ ನಡಯಲಿರುವ ಉಪಚುನಾವಣೆಯ ದಿನಾಂಕವನ್ನು ಸಹ ಪ್ರಕಟಿಸಿದ್ದಾರೆ.

ನಾಮಪತ್ರ ಸಲ್ಲಿಕೆ ಆರಂಭ:  ಸೆಪ್ಟಂಬರ್ 23 ರಿಂದ

ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ: ಸೆಪ್ಟಂಬರ್ 30

ನಾಮಪತ್ರ ಪರಿಶೀಲನೆ: ಅಕ್ಟೋಬರ್ 01

ನಾಮಪತ್ರ ವಾಪಸ್ ಪಡೆಯಲು ಅವಕಾಶ: ಅಕ್ಟೋಬರ್ 03ರವರೆಗೆ

ಚುನಾವಣೆ: ಅಕ್ಟೋಬರ್ 21

ಫಲಿತಾಂಶ: ಅಕ್ಟೋಬರ್ 24

ಇದನ್ನೂ ಓದಿ; ಸದ್ಯದಲ್ಲೇ ಉಪಚುನಾವಣೆ ಘೋಷಣೆ: ಅನರ್ಹ ಶಾಸಕರಿಗೆ ತ್ರಿಶಂಕು ಸ್ಥಿತಿ ಖಾಯಂ..

ಅನರ್ಹ ಶಾಸಕರ ಕ್ಷೇತ್ರಗಳು

1 ಕಾಗವಾಡ-

2.ಗೋಕಾಕ್​​​-

3.ಅಥಣಿ-

4. ಹೊಸಪೇಟೆ

5.ಕೆ ಆರ್ ಪುರಂ –

6.ಯಶವಂತಪುರ –

7.ಮಹಾಲಕ್ಷ್ಮಿಲೇಔಟ್ –

8.ಕೆ.ಆರ್.ಪೇಟೆ –

9.ರಾಣೇಬೆನ್ನೂರು –

10.ಹಿರೇಕೆರೂರು –

11.ಹುಣಸೂರು –

12.ಹೊಸಕೋಟೆ –

13.ಚಿಕ್ಕಬಳ್ಳಾಪುರ –

14.ಶಿವಾಜಿನಗರ –

15.ಯಲ್ಲಾಪುರ –​​

ಮಸ್ಕಿ ಮತ್ತು ರಾಜರಾಜೇಶ್ವರಿ ಕ್ಷೇತ್ರದ ಶಾಸಕರೂ ಕೂಡ ಅನರ್ಹರಾಗಿದ್ದಾರೆ. ಆದರೆ ಅವರ ಪ್ರಕರಣ ಕೋರ್ಟ್ ನಲ್ಲಿರುವುದರಿಂದ ಅಲ್ಲಿಗೆ ಉಪಚುನಾವಣೆಯನ್ನು ಘೋಷಿಸಿಲ್ಲ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...